-->
Bookmark

Gajendragad : ಅಶ್ವತ್ಥನಾರಾಯಣ ಅವರ : ವೈಕುಂಠ ಸಮಾರಾಧನೆ

Gajendragad : 
ಅಶ್ವತ್ಥನಾರಾಯಣ ಅವರ : ವೈಕುಂಠ ಸಮಾರಾಧನೆ 

ಅಶ್ವತ್ಥನಾರಾಯಣ ವಿಶ್ವಬ್ರಾಹ್ಮಣ (ಮುದಗಲ್ಲ) ಇವರ ವೈಕುಂಠ ಸಮಾರಾಧನೆ ಜುಲೈ ೨೨ ಶನಿವಾರ ನಡೆಯಲಿದೆ. 

ಸಮಾಜದ ಭಾಂಧವರು, ಬಂಧುಗಳ, ಹಿತೈಷಿಗಳು, ಸ್ನೇಹಿತರು, ಗುರು-ಹಿರಿಯರು ಸೇರಿದಂತೆ ಸಮಗ್ರ ಬಾಂಧವರು ಬಂದು ಶ್ರೀಯುತರ ಆತ್ಮಕ್ಕೆ ಶಾಂತಿ ಕೋರಬೇಕೆಂದು ಕುಟುಂಬ ವರ್ಗ ಮನವಿ ಮಾಡಿದೆ. 
ನಾಲಗಾರ ಓಣಿಯ ಮನೆಯಲ್ಲಿ ವೈಕುಂಠ ಸಮಾರಾಧನೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
Post a Comment

Post a Comment