-->
Bookmark

Gajendragad : ಪಕ್ಷಾತೀತವಾಗಿ ಹೋರಾಟ : ಅಶೋಕ್ ವನ್ನಾಲ್

Gajendragad : ಪಕ್ಷಾತೀತವಾಗಿ ಹೋರಾಟ : ಅಶೋಕ್ ವನ್ನಾಲ್
ಗಜೇಂದ್ರಗಡ : (May_11_2025)
ಬಿಜೆಪಿ, ಕಾಂಗ್ರೆಸ್ ಅಂತಾ ಅಲ್ಲಾ ಮನುಷ್ಯತ್ವಕ್ಕೆ ದಾಳಿ ನಡೆದಿವೆ. ಇದಕ್ಕೆ ಅಂತ್ಯ ಹಾಡಬೇಕಿದೆ. ಗಂಡ ಇಲ್ಲದ ಮಹಿಳೆ ಮೂರು ಜನ ಹೆಣ್ಣುಮಕ್ಕಳು ಇದ್ದಾರೆ. ಅವರಿಗೆ ಇಂತಹ ಘಟನೆ‌ ನೋವುಂಟಾಗಿದೆ. ಬೀದಿನಾಯಿಗಳ ದಾಳಿಗೆ ಅಂತ್ಯ ಹಾಡಬೇಕಿದೆ ಎಂದು ಅಶೋಕ್ ವನ್ನಾಲ್ ಹೇಳಿದರು.
Post a Comment

Post a Comment