ಬೆಳಗಾವಿಯ ಸುವರ್ಣ ಸೌಧದ ಎದುರು ಗ್ರಾಮ ಸಹಾಯಕರು ಪ್ರತಿಭಟನೆ ನಡೆಸಿದರು. ಸುಮಾರು ೮ ಸಾವಿರಕ್ಕೂ ಹೆಚ್ಚು ಗ್ರಾಮ ಸಹಾಯಕರು ಸೇರಿದ್ದರು. ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಕಾರ್ಯ ನಿರ್ವಹಿಸುತ್ತಿದ್ದು, ಖಾಯಮಾತಿಗೆ ಒತ್ತಾಯಿಸಿದರು. ಪ್ರತಿಭಟನೆ ವೇಳೆ ಸರ್ಕಾದಿಂದ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಹೀಗಾಗಿ, ಪ್ರತಿಭಟನೆ ಹಿಂಪಡೆದಿದ್ದೇವೆ ಎಂದು ಗ್ರಾಮ ಸಹಾಯಕರಾದ ಮಾರುತಿ ಅವದೂತ್ ಕಿರಾ ನ್ಯೂಸ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.
Belagavi : ಸುವರ್ಣ ಸೌಧದ ಎದುರು ಗ್ರಾಮ ಸಹಾಯಕರು ಪ್ರತಿಭಟನೆ - ಬೇಡಿಕೆ ಈಡೇರಿಸುವ ಭರವಸೆ ನೀಡಿದ ಸರ್ಕಾರ
![Team KIRA Team KIRA](http://blogger.googleusercontent.com/img/b/R29vZ2xl/AVvXsEggpu557tbmLrR6YH9yaxS75GLTtgWpWvP54HKRGxr4yyhkLSG7qKILGUOrbKet7ja6dp73mR27B-n7bH4peJ94ALJcQMlXcJLs8gDvnWa1AMjSItgAzTySy0EDSJy_-URUToFcXNROKnKKtIbBzNBptmvaJFy8Uq6-jifTu395CO4/w50-h50-p-k-no-nu/kira%20prfl.jpg)
Team KIRA
... menit baca
Dengarkan
Post a Comment