ಗಜೇಂದ್ರಗಡ : (May_25_2025)
ಜೀವನದ ಪಾಠ ಕಲಿಸಿದ ನಿವೃತ್ತ ಗುರುಗಳನ್ನ ಮತ್ತೆ ನೆನೆಯುವ ಅವಕಾಶ. ಗುರುಗಳಿಗೆ ವಂದಿಸುವುದೇ ಖುಷಿ ಎಂದು ರೇಣುಕಾ ಏವೂರ್ ಹೇಳಿದರು. ಜೊತೆಗೆ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ಒಂದು ಭಾಗ್ಯ ಎಂದು ಹೇಳಿದರು.
ಇಂದು ನಾವು ಇಂತಹ ಜೀವನ ನಡೆಸುತ್ತಿದ್ದೇವೆ ಎಂದರೇ, ಅದಕ್ಕೆ ಗುರುಗಳ ಮಾರ್ಗದರ್ಶನವೇ ಕಾರಣ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
Post a Comment