ಗಜೇಂದ್ರಗಡ : (May_25_2025)
ಎಸ್.ಎಂ. ಭೂಮರಡ್ಡಿ ಕಲಾ ಮತ್ತು ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ನಡೆದ 2004 ಮತ್ತು 2007 ನೇ ಸಾಲಿನ ಬಿ.ಎ ವಿಭಾಗದ ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷರು ಮತ್ತು ಅಬ್ದುಲ್ ಕಲಾಂ ಟ್ರಸ್ಟ್ ಅಧ್ಯಕ್ಷರಾದ ರಫೀಕ್ ತೋರಗಲ್ಲ ಭಾಗವಹಿಸಿದ್ದರು. ತಮ್ಮ ಸಹಪಾಠಿಗಳೊಂದಿಗೆ ಕುಶಲೋಪರಿ ಹಂಚಿಕೊಂಡರು.
Post a Comment