-->
Bookmark

Gajendragad : ತನುಜಲಕ್ಷ್ಮೀ ಹುಟ್ಟುಹಬ್ಬ : ಕಿರಾ ನ್ಯೂಸ್ ಕನ್ನಡ ತಂಡದಿಂದ ಶುಭಾಶಯ

Gajendragad : ತನುಜಲಕ್ಷ್ಮೀ ಹುಟ್ಟುಹಬ್ಬ : ಕಿರಾ ನ್ಯೂಸ್ ಕನ್ನಡ ತಂಡದಿಂದ ಶುಭಾಶಯ 
ಗಜೇಂದ್ರಗಡ : (Feb_26_20204)

ಹನುಮಂತ್ ಕೆಂಚಿ ಮತ್ತು ಗೌರಿ  ದಂಪತಿಯ ಏಕೈಕ ಸುಪುತ್ರಿ ಪುಟಾಣಿ ತನುಜಲಕ್ಷ್ಮೀ ಹುಟ್ಟುಹಬ್ಬವನ್ನ ಆಚರಿಸಿದರು. ಶ್ರೀ ಆಂಜನೇಯ ಭಜನಾ ಮಂಡಳಿ ಮತ್ತು ಪದ್ಮಾವತಿ ಭಜನಾ‌ ಮಂಡಳಿ ಸದಸ್ಯರು ಶುಭ ಹಾರೈಸಿದರು. 
ಇನ್ನೂ, ಸಂಕ್ಷಿಪ್ತವಾಗಿ ನಡೆದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಆತ್ಮೀಯರು, ಹಿತೈಷಿಗಳು ಆಗಮಿಸಿ, ಪುಟಾಣಿ ತನುಜಲಕ್ಷ್ಮೀಗೆ ಶುಭಾಶಯ ಕೋರಿದರು. ಕಿರಾ ನ್ಯೂಸ್ ಕನ್ನಡ ತಂಡ ಸಹ ಹನುಮಂತ್ ಕೆಂಚಿ ಕುಟುಂಬಕ್ಕೆ ಶುಭ ಹಾರೈಸಿದರು. ಕನಸು ಸೇವಾ ಫೌಂಡೇಶನ್ ಸಂಸ್ಥಾಪಕರಾದ ಶಂಕರ್ ಏವೂರ್ ದಂಪತಿಗಳು ಸಹ ಭಾಗವಹಿಸಿದ್ದರು.
Post a Comment

Post a Comment